ಪಾಂಡವರಿಂದ ನಿರ್ಮಿತ ನರಹರಿ ಕ್ಷೇತ್ರ; ಕರಾವಳಿಯಲ್ಲಿ ಭಕ್ತಿ ವೈಭವದ ತಾಣ

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳದ ಪುರಾಣ ಪ್ರಸಿದ್ಧ ನರಹರಿ ಕ್ಷೇತ್ರದ ಜಾತ್ರಾ ಮಹೋತ್ಸ ಅಂಗವಾಗಿ ವಿವಿಧ ಪೂಜಾ ಕಾರ್ಯಕ್ರಮಗಳು ಗಮನಸೆಳೆಯಿತು.

ಪುರಾಣದಲ್ಲಿ ಪಾಂಡವರಿಂದ ನರಹರಿ ಪರ್ವತದಲ್ಲಿ ನಿರ್ಮಾಣಗೊಂಡಿದೆ ಎಂದೇ ಹೇಳಾಗುತ್ತಿರುವ ಶ್ರೀ ಕ್ಷೇತ್ರ ನರಹರಿಯಲ್ಲಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಹಲವಾರು ಕೈಂಕರ್ಯಗಳು ನೆರವೇರಿದವು.

ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಕಾರ್ಯವನ್ನು ಪರಿಶೀಲಿಸಿದರು. ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಆಡಳಿತ ಮೊಕ್ತೇಸರರಾದ ಡಾ.ಪ್ರಶಾಂತ್ ಮಾರ್ಲ ಮೊದಲಾದರವರು ಉಪಸ್ಥಿತರಿದ್ದರು.

Uncategorized

Related posts