ಈ ಸಿನಿಮಾ ನಿರ್ದೇಶಕನ ಪಾಲಿಗೆ ಲಾಕ್’ಡೌನ್ ಸಿಹಿ ನೋವು; ರಜಾಕಾಲದಲ್ಲಿ ಇನ್ನೆರಡು ಕಥೆಗಳು ರೆಡಿ..

ಬೆಂಗಳೂರು: ಕೊರೋನಾ ಹಾವಳಿ ಸಿನಿಮಾ ರಂಗಕ್ಕೂ ಬಲವಾದ ಆಘಾತ ನೀಡಿದೆ. ಸಾಲ ಮಾಡಿ ಸಿನಿಮಾ ನಿರ್ಮಾಣ ಮಾಡುತ್ತಿರುವ ದಿಗ್ಗಜ ಪ್ರತಿಭೆಗಳೂ ಇದೀಗ ಚಿಂತಾಕ್ರಾಂತರಾಗಿದ್ದಾರೆ. ಆದರೆ ಕರಾವಳಿ ಪ್ರತಿಭೆ ಇಸ್ಮಾಯಿಲ್ ಮೂಡುಶೆಡ್ಡೆಯವರ ಪಾಲಿಗೆ ಈ ಲಾಕ್’ಡೌನ್ ಸಿಹಿನೋವು ಎಂಬಂತಾಗಿದೆ. ಕೋಸ್ಟಲ್’ವುಡ್’ನ ಹಾಸ್ಯಮಯ ಸಿನಿಮಾ ‘ಪಮ್ಮಣ್ಣೆ ದಿ ಗ್ರೇಟ್’ ತುಳು ಸಿನಿಮಾ ಮೂಲಕ ಯಶಸ್ಸಿನ ಕೀರ್ತಿ ಶಿಖರವನ್ನೇರಿರುವ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ, ಇದೀಗ ‘ಭೋಜರಾಜ್ ಎಂಬಿಬಿಎಸ್’ ತುಳು ಸಿನಿಮಾ ಮಾಡುತ್ತಿದ್ದಾರೆ. ಈ ಹಾಸ್ಯಮಯ ಸಿನಿಮಾ ತುಳು ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸತನಕ್ಕೆ ಸಾಕ್ಷಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಇನ್ನೇನು ಕ್ಲೈಮ್ಯಾಕ್ಸ್ ಘಟ್ಟದಲ್ಲಿರುವಾಗಲೇ ಲಾಕ್’ಡೌನ್ ಘೋಷಣೆಯಾಗಿದ್ದರಿಂದಾಗಿ ನಿರ್ಮಾಣ ಕಾರ್ಯಕ್ಕೂ ವಿಶ್ರಾಂತಿ ನೀಡುವುದೂ ಅನಿವಾರ್ಯವೆನಿಸಿತು. ಲಾಕ್’ಡೌನ್ ಜಾರಿಯಾದ ಆರಂಭದಲ್ಲಿ ‘ಯಾಕಾದ್ರೂ ಈ ರೀತಿಯ ಸವಾಲು ಎದುರಾಯಿತು? ಎಂದು ನನಗೆ ನಾನೇ ಪ್ರಶ್ನೆ ಹಾಕಿದೆ’ ಎನ್ನುವ ಇಸ್ಮಾಯಿಲ್, ಈ ಲಾಕ್’ಡೌನ್ ಪರಿಸ್ಥಿತಿ ಕಹಿ ನೋವಿನಂತಾಗಬಾರದು. … Continue reading ಈ ಸಿನಿಮಾ ನಿರ್ದೇಶಕನ ಪಾಲಿಗೆ ಲಾಕ್’ಡೌನ್ ಸಿಹಿ ನೋವು; ರಜಾಕಾಲದಲ್ಲಿ ಇನ್ನೆರಡು ಕಥೆಗಳು ರೆಡಿ..