ರಾಜ್ಯ ವಿಧಾನಸಭಾ ಚುನಾವಣೆ: ಕಾಂಗ್ರೆಸ್​ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಅಭ್ಯರ್ಥಿಗಳ ವಿವರ ಹೀಗಿದೆ:

  • ವರುಣ-ಸಿದ್ಧರಾಮಯ್ಯ
  • ಪಿರಿಯಾಪಟ್ಟಣ-ಕೆ. ವೆಂಕಟೇಶ್
  • ಕೃಷ್ಣರಾಜನಗರ-ಡಿ. ರವಿಶಂಕರ್
  • ಹುಣಸೂರು-ಎಚ್​.ಪಿ ಮಂಜುನಾಥ್
  • ಎಚ್​ಡಿ ಕೋಟೆ-ಎಸ್​ಟಿ-ಅನಿಲ್ ಕುಮಾರ್. ಸಿ
  • ನಂಜನಗೂರು-ಎಸ್​ಸಿ-ದರ್ಶನ್ ಧ್ರುವನಾರಾಯಣ
  • ನರಸಿಂಹರಾಜ-ತನ್ವೀರ್ ಸೇಠ್
  • ಕನಕಪುರ-ಡಿ.ಕೆ. ಶಿವಕುಮಾರ್
  • ಮಾಗಡಿ – ಎಚ್. ಸಿ. ಬಾಲಕೃಷ್ಣ
  • ರಾಮನಗರ-ಇಕ್ಬಾಲ್ ಹುಸೈನ್ ಎಚ್​.ಎ
  • ಬಿಟಿಎಂ ಲೇಔಟ್ – ರಾಮಲಿಂಗಾ ರೆಡ್ಡಿ
  • ಜಯನಗರ – ಶ್ರೀಮತಿ ಸೌಮ್ಯ ಆರ್
  • ಬ್ಯಾಟರಾಯನಪುರ: ಕೃಷ್ಣ ಬೈರೇಗೌಡ
  • ಸರ್ವಜ್ಞ ನಗರ – ಕೆ. ಜೆ. ಜಾರ್ಜ್
  • ಚಾಮರಾಜಪೇಟೆ – ಜಮೀರ್ ಅಹ್ಮದ್ ಖಾನ್
  • ಶಾಂತಿನಗರ – ಎನ್. ಎ. ಹ್ಯಾರಿಸ್
  • ಗಾಂಧಿನಗರ – ದಿನೇಶ್ ಗುಂಡೂರಾವ್
  • ರಾಜಾಜಿನಗರ – ಪುಟ್ಟಣ್ಣ
  • ಗೋವಿಂದರಾಜ ನಗರ- ಪ್ರಿಯಾಕೃಷ್ಣಾ
  • ವಿಜಯ ನಗರ – ಎಂ. ಕೃಷ್ಣಪ್ಪ
  • ಹೆಬ್ಬಾಳ – ಸುರೇಶ್ ಬಿ.ಎಸ್
  • ಶಿವಾಜಿನಗರ – ರಿಜ್ವಾನ್ ಆರ್ಷದ್
  • ಆರ್ ಆರ್ ನಗರ: ಕುಸುಮಾ
  • ಮಲ್ಲೇಶ್ವರಂ – ಅನೂಪ್ ಅಯ್ಯಂಗಾರ್
  • ಬಸವನಗುಡಿ – ಯು. ಬಿ. ವೆಂಕಟೇಶ್
  • ಮಹದೇವಪುರ – ನಾಗೇಶ್ ಟಿ
  • ಆನೇಕಲ್ – ಬಿ ಶಿವಣ್ಣ
  • ಹೊಸಕೋಟೆ – ಶರತ್ ಕುಮಾರ್ ಬಚ್ಚೇಗೌಡ
  • ದೇವನಹಳ್ಳಿ – ಕೆ. ಎಚ್. ಮುನಿಯಪ್ಪ
  • ದೊಡ್ಡಬಳ್ಳಾಪುರ – ಟಿ. ವೆಂಕಟರಾಮಯ್ಯ
  • ನೆಲಮಂಗಲ – ಶ್ರೀನಿವಾಸಯ್ಯ ಎನ್
  • ಬೆಳಗಾವಿ ಗ್ರಾಮೀಣ: ಲಕ್ಷ್ಮಿ ಹೆಬ್ಬಾಳ್ಕರ್
  • ಖಾನಾಪುರ: ಡಾ.ಅಂಜಲಿ ನಿಂಬಾಳ್ಕರ್
  • ಚಿಕ್ಕೋಡಿ-ಸದಲಗ: ಗಣೇಶ್ ಹುಕ್ಕೇರಿ
  • ಕೊರಟಗೆರೆ: ಜಿ ಪರಮೇಶ್ವರ್
  • ಚಿಕ್ಕನಾಯಕನಹಳ್ಳಿ: ಕಿರಣ್ ಕುಮಾರ್
  • ತಿಪಟೂರು: ಕೆ ಷಡಕ್ಷರಿ
  • ತುರುವೆಕೆರೆ: ಕಾಂತರಾಜ್ ಬಿಎಂ
  • ಕುಣಿಗಲ್: ಹೆಚ್​ ಡಿ ರಂಗನಾಥ್
  • ಶಿರಾ: ಟಿಬಿ ಜಯಚಂದ್ರ
  • ಪಾವಗಡ: ಹೆಚ್​ ವಿ ವೆಂಕಟೇಶ್
  • ಮಧುಗಿರಿ: ಕೆಎನ್ ರಾಜಣ್ಣ
  • ಮಂಗಳೂರು-ಯು.ಟಿ. ಅಬ್ದುಲ್ ಖಾದರ್ ಅಲಿ ಫರೀದ್
  • ಬಂಟ್ವಾಳ-ರಮನಾಥ್ ರೈ ಬಿ
  • ಬೆಳ್ತಂಗಡಿ-ರಕ್ಷಿತ್ ಶಿವರಾಮ್
  • ಮೂಡಬಿದಿರೆ-ಮಿಥುನ್ ಎಮ್. ರೈ.
  • ಸುಳ್ಯ- ಎಸ್​ಸಿ- ಕೃಷ್ಣಪ್ಪ ಜಿ
  • ಬವಿರಾಜಪೇಟೆ – ಎ.ಎಸ್ ಪೊನ್ನಣ್ಣ
  • ಕಾಗವಾಡ: ಭರಮಗೌಡ ಎ. ಕಗೆ
  • ಕುಡಚಿ: ಮಹೇಂದ್ರ ಕೆ ತಮ್ಮನ್ನವರ್
  • ಹುಕ್ಕೇರಿ: ಎಬಿ ಪಾಟೀಲ್
  • ಯಮಕನಕರಡಿ: ಸತೀಶ್ ಜಾರಕಿಹೊಳಿ
  • ಬೈಲಹೊಂಗಲ: ಮಹಾಂತೇಶ್ ಶಿವಾನಂದ ಕೌಜಲಗಿ
  • ರಾಮದುರ್ಗ: ಅಶೋಕ್ ಎಂ ಪಟ್ಟಣ
  • ಹುಬ್ಬಳ್ಳಿ-ಧಾರವಾಡ (ಪೂರ್ವ): ಪ್ರಸಾದ್ ಅಬ್ಬಯ್ಯ
  • ಹಳಿಯಾಳ: ಆರ್ ವಿ ದೇಶಪಾಂಡೆ
  • ಕಾರವಾರ: ಸತೀಶ್ ಸೈಲ್
  • ಭಟ್ಕಳ: ಎಂ ಸುಬ್ಬವೈದ್ಯ
  • ಹಾನಗಲ್: ಶ್ರೀನಿವಾಸ್ ಮಾನೆ
  • ಹಾವೇರಿ: ರುದ್ರಪ್ಪ ಲಮಾಣಿ
  • ಬ್ಯಾಡಗಿ: ಬಸವರಾಜ್ ಎನ್ ಶಿವಣ್ಣನ್ನರ್
  • ಹಿರೇಕೆರೂರು: ಯುಬಿ ಬಣಕರ್
  • ರಾಣೇಬೆನ್ನೂರು: ಪ್ರಕಾಶ್ ಕೆ ಕೋಳಿವಾಡ
  • ಜಮಖಂಡಿ: ಅನಂದ ಸಿದ್ದು ನ್ಯಾಮಗೌಡ
  • ಹುನಗುಂದ: ವಿಜಯನಾಂದ ಕಾಶಪ್ಪನವರ್
  • ಮುದ್ದೇಬಿಹಾಳ: ಸಿಎಸ್​ ನಾಡಗೌಡ
  • ಬಸವನ ಬಾಗೇವಾಡಿ: ಶಿವಾನಂದ ಪಾಟೀಲ್
  • ಬಬಲೇಶ್ವರ: ಎಂಬಿ ಪಾಟೀಲ್
  • ಇಂಡಿ: ಯಶವಂತರಾಯಗೌಡ ಪಾಟೀಲ್
  • ಜೇವರ್ಗಿ: ಅಜಯ್ ಧರಂಸಿಂಗ್
  • ಸುರಪುರ: ರಾಜಾವೆಂಕಟಪ್ಪ ನಾಯಕ್
  • ಶಹಪುರ: ಶರಣಬಸಪ್ಪ ಗೌಡ
  • ಚಿತಾಪುರ: ಪ್ರಿಯಾಂಕ್ ಖರ್ಗೆ
  • ಸೇಡಂ: ಶಂಕರಪ್ರಕಾಶ್ ಪಾಟೀಲ್
  • ಚಿಂಚೊಳ್ಳಿ: ಸುಭಾಶ್ ವಿ ರಾಥೋಡ್
  • ಗುಲ್ಬರ್ಗಾ ಉತ್ತರ: ಖನೀಜ ಫಾತಿಮಾ
  • ಆಳಂದ: ಬಿಆರ್ ಪಾಟೀಲ್
  • ಹುಮ್ನಾಬಾದ್: ರಾಜಶೇಖರ್ ಬಿ ಪಾಟೀಲ್
  • ಬೀದರ್ ದಕ್ಷಿಣ: ಅಶೋಕ್ ಖೇಣಿ
  • ಬೀದರ್: ರಹೀಂ ಖಾನ್
  • ಭಾಲ್ಕಿ: ಈಶ್ವರ್ ಖಂಡ್ರೆ
  • ರಾಯಚೂರು ಗ್ರಾಮೀಣ: ಬಸನಗೌಡ ದದ್ದಲ್
  • ಮಸ್ಕಿ: ಬಸನಗೌಡ ತುರ್ವಿಹಾಳ
  • ಕುಷ್ಟಗಿ: ಅಮರೇಗೌಡ ಪಾಟೀಲ್ ಬಯ್ಯಾಪುರ
  • ಕನಕಗಿರಿ: ಶಿವರಾಜ್ ತಂಗಡಗಿ
  • ಯಲಬುರ್ಗ: ಬಸವರಾಜ್ ರಾಯರೆಡ್ಡಿ
  • ಕೊಪ್ಪಳ: ಕೆ.ರಾಘವೇಂದ್ರ
  • ಗದಗ: ಹೆಚ್ ಕೆ ಪಾಟೀಲ್
  • ರೋಣ: ಜಿಎಸ್ ಪಾಟೀಲ್
  • ಹಡಗಲಿ: ಪಿಟಿ ಪರಮೇಶ್ವರ್ ನಾಯಕ್
  • ಹಗರಿಬೊಮ್ಮನಹಳ್ಳಿ: ಭೀಮಾ ನಾಯಕ್​
  • ವಿಜಯನಗರ: ಹೆಚ್ ಆರ್ ಗವಿಯಪ್ಪ
  • ಕಂಪ್ಲಿ: ಜೆಎನ್ ಗಣೇಶ್
  • ಬಳ್ಳಾರಿ: ಬಿ ನಾಗೇಂದ್ರ
  • ಸಂಡೂರು: ಇ ತುಕಾರಾಂ
  • ಚಳ್ಳಕೆರೆ: ಟಿ ರಘುಮೂರ್ತಿ
  • ಹಿರಿಯೂರು: ಡಿ ಸುಧಾಕರ್
  • ಹೊಸದುರ್ಗ: ಗೋವಿಂದಪ್ಪ ಬಿ.ಜಿ
  • ದಾವಣಗೆರೆ ಉತ್ತರ: ಎಸ್ ಎಸ್ ಮಲ್ಲಿಕಾರ್ಜುನ್
  • ದಾವಣಗೆರೆ ದಕ್ಷಿಣ: ಶಾಮನೂರು ಶಿವಶಂಕರಪ್ಪ
  • ಮಾಯಕೊಂಡ: ಕೆಎಸ್ ಬಸವರಾಜು
  • ಭದ್ರಾವತಿ: ಸಂಗಮೇಶ್ವರ್ ಬಿಕೆ
  • ಸೊರಬ: ಮಧು ಬಂಗಾರಪ್ಪ
  • ಸಾಗರ: ಗೋಪಾಲಕೃಷ್ಣ
  • ಬೈಂದೂರು: ಕೆ ಗೋಪಾಲ ಪೂಜಾರಿ
  • ಕುಂದಾಪುರ: ದಿನೇಶ್ ಹೆಗಡೆ
  • ಕಾಪು: ವಿನಯ ಕುಮಾರ್ ಸೊರಕೆ
  • ಶೃಂಗೇರಿ: ಟಿಡಿ ರಾಜೇಗೌಡ
  • ಗೌರಿಬಿದನೂರು: ಶಿವಶಂಕರ್ ರೆಡ್ಡಿ
  • ಬಾಗೇಪಲ್ಲಿ: ಎಸ್ ಎನ್ ಸುಬ್ಬಾರೆಡ್ಡಿ
  • ಚಿಂತಾಮಣಿ: ಎಂ ಸಿ ಸುಧಾಕರ್
  • ಶ್ರೀನಿವಾಸಪುರ: ಕೆಆರ್ ರಮೇಶ್ ಕುಮಾರ್
  • ಕೆಜಿಎಫ್​: ರೂಪಕಲಾ ಎಂ
  • ಬಂಗಾರಪೇಟೆ: ಎಸ್ ಎನ್ ನಾರಾಯಣಸ್ವಾಮಿ
  • ಮಾಲೂರು: ಕೆವೈ ನಂಜೇಗೌಡ
  • ಮಳವಳ್ಳಿ ಎಸ್​.ಸಿ- ಪಿ.ಎಂ. ನರೇಂದ್ರಸ್ವಾಮಿ
  • ಶ್ರೀರಂಗಪಟ್ಟಣ-ಎ.ಬಿ. ರಮೇಶ್ ಬಂಡಿಸಿದ್ದೇಗೌಡ
  • ನಾಗಮಂಗಲ-ಎನ್. ಚೆಲುವರಾಯಸ್ವಾಮಿ
  • ಹೊಳೆನರಸೀಪುರ-ಶ್ರೇಯಸ್ ಎಂ.ಪಟೇಲ್
  • ಸಕಲೇಶಪುರ(ಎಸ್​ಸಿ)-ಮುರಳಿ ಮೋಹನ್

Related posts