ಶ್ರೀಲಂಕಾ ಬಿಕ್ಕಟ್ಟಿನಲ್ಲಿ ಭಾರತ ಸದಾ ಜತೆಗಿರಲಿದೆ: ರಾಜನಾಥ್ ಸಿಂಗ್
ಕೊಲಂಬೊ: ಶ್ರೀಲಂಕಾ ಯಾವುದೇ ಬಿಕ್ಕಟ್ಟನ್ನು ಎದುರಿಸಿದಾಗಲೂ ಭಾರತವು ಅದರೊಂದಿಗೆ ದೃಢವಾಗಿ ನಿಲ್ಲಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಶ್ರೀಲಂಕಾದ ತಮ್ಮ ಮೊದಲ ಭೇಟಿಯ ವೇಳೆ ಕೊಲಂಬೊದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಮತ್ತು ಶ್ರೀಲಂಕಾ ನಡುವಿನ ಆಳವಾದ ಸಾಂಸ್ಕೃತಿಕ ಹಾಗೂ ನಾಗರಿಕ ಸಂಬಂಧಗಳನ್ನು ಪ್ರಸ್ತಾಪಿಸಿದರು. ಈ ಬಾಂಧವ್ಯಗಳು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಗಟ್ಟಿಯಾದ ಅಡಿಪಾಯವಾಗಿವೆ ಎಂದರು. ಕಳೆದ ಒಂದು ದಶಕದಲ್ಲಿ...