ಬ್ರ್ಯಾಂಡ್ ಮಂಗಳೂರು ಸೌಹಾರ್ದ ಕ್ರಿಕೆಟ್: ಪೊಲೀಸ್ ಆಯುಕ್ತರ ತಂಡ ಪ್ರಥಮ ಎಸ್ಪಿ ತಂಡ ದ್ವಿತೀಯ

ಮಂಗಳೂರು; ಅಡ್ಯಾರ್ ಸಹ್ಯಾದ್ರಿ ಮೈದಾನದಲ್ಲಿ ರವಿವಾರ ನಡೆದ ಬ್ರ್ಯಾಂಡ್ ಮಂಗಳೂ ರು ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಸುತ್ತಿನಲ್ಲಿ ಮಂಗಳೂರು ಪೊಲೀಸ್ ಆಯುಕ್ತರ ಮತ್ತು ದ.ಕ ಜಿಲ್ಲಾ ಎಸ್ಪಿ ನೇತೃತ್ವದ ತಂಡದ ನಡುವೆ ನಡೆದು.ಪೊಲೀಸ್ ಆಯುಕ್ತರ ನೇತೃತ್ವದ ತಂಡ ಪ್ರಥಮ ಸ್ಥಾನ ಗಳಿಸಿದೆ ದ.ಕ ಜಿಲ್ಲಾಎಸ್ಪಿ ನೇತೃತ್ವದ ತಂಡ ದ್ವಿತೀಯ ಬಹುಮಾನ ಪಡೆದಿದೆ. ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ,ದ.ಕ ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯತ್ ಮಂಗಳೂರು ಪೊಲೀಸ್ ಅಯುಕ್ತಾಲಯ,ದ.ಕ‌ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಹ್ಯಾದ್ರಿ ತಾಂತ್ರಿಕ ಮಹಾ ವಿದ್ಯಾಲಯ, ರೋಹನ್ ಕಾರ್ಫೋರೇಷನ್ ಸಹಯೋಗದಲ್ಲಿ ಪಂದ್ಯ ಆಯೋಜಿಸಲಾಗಿತ್ತು. ಪಂದ್ಯ ಪುರುಷ ಪ್ರಶಸ್ತಿ ಯನ್ನು ಪೊಲೀಸ್ ಆಯುಕ್ತ ರ ತಂಡದ ಗಾಲಿಬ್ ಸರಣಿ ಶ್ರೇಷ್ಠ.ಪುರಸ್ಕಾರವನ್ನುಪೊಲೀಸ್ ಆಯುಕ್ತರ ತಂಡದ ಸಿದ್ದು ಪಡೆದಿದ್ದಾರೆ.ಉತ್ತಮ ಎಸೆತಗಾರ ಪುರಸ್ಕಾರ ಪೊಲೀಸ್ ಆಯುಕ್ತ ರ ತಂಡದ ರಂಜನ್,ಉತ್ತಮ ದಾಂಡಿಗ ಪುರಸ್ಕಾರ ದ.ಕ ಜಿಲ್ಲಾ…