ಸೊಪ್ಪು ತರಕಾರಿ ಖರೀದಿಗೆ ಮುನ್ನ ಎಚ್ಚರ.‌. ❗ ರಾಸಾಯನಿಕ ಹೇಗೆ ಬೆರೆಸುತ್ತಾರೆ ಗೊತ್ತಾ❓ಇಲ್ಲಿದೆ ವೀಡಿಯೋ..

ದೆಹಲಿ: ಪ್ರಸ್ತುತ ಆಹಾರೋತ್ಪನ್ನಗಳು ಕಲಬೆರಕೆಯಿಂದ ಕೂಡಿದೆಯೇ ಎಂಬ ಬಗ್ಗೆಯೇ ಆತಂಕ ಸಹಜ. ಅಡುಗೆ ಎಣ್ಣೆ, ಹಿಟ್ಟು, ಸಿಹಿತಿಂಡಿಗಳಲ್ಲಿ ಮಾರಕ ರಾಸಾಯನಿಕ ಮಿಶ್ರಣವಾಗುತ್ತಿರುವ ಬಗ್ಗೆ ಮಾತುಗಳು ಹರಿದಾಡುತ್ತಿವೆ. ಹಣ್ಣು ತರಾಕಾರಿಯನ್ನೂ ಮಾರಣಾಂತಿಕ ಕೆಮಿಕಲ್‌ ಬಳಸಿ ತಾಜಾತನದ ಆಕರ್ಷಣೆ ತುಂಬುವ ಪ್ರಯತ್ನವೂ ನಡೆಯುತ್ತಿದೆ. ಇದಕ್ಕೆ ಸಾಕ್ಷಿಯಂತಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ರಸ್ತೆ ಬದಿ ಸೊಪ್ಪು ಮಾರುವ ವ್ಯಕ್ತಿ ಸೊಪ್ಪನ್ನು ರಾಸಾಯನಿಕದಲ್ಲಿ ಮುಳುಗಿಸಿ ಮಾರಾಟಕ್ಕಿಡುತ್ತಾನೆ. ಆವರೆಗೂ ಬಾಡಿದ ಸ್ಥತಿಯಲ್ಲಿದ್ದ ಸೊಪ್ಪು ಸ್ವಲ್ಲ ಹೊತ್ತಿನಲ್ಲೇ ತಾಜಾತನದಿಂದ ಕಂಗೊಳಿಸುತ್ತದೆ. ಈ ವೀಡಿಯೋ ಇದೀಗ ಸಾಮಾಜಿಕ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಹಲವಾರು ರೀತಿಯಲ್ಲಿ ಕಮೆಂಟ್ಸ್ ಕೂಡಾ ಪ್ರತಿಧ್ವನಿಸಿದೆ.

Related posts