ಗ್ಯಾರಂಟಿ ಕಾರ್ಯಕ್ರಮಗಳಿಗೆ ಅಗತ್ಯವಿರುವ ಅನುದಾನವನ್ನು ಬಜೆಟ್ ನಲ್ಲಿ ನೀಡಲಾಗಿದೆ, ಹಾಗಾಗಿ ಬರ ಪರಿಸ್ಥಿತಿಯಿಂದ ಗ್ಯಾರಂಟಿ ಯೋಜನೆಗಳಿಗೆ ತೊಂದರೆಯಿಲ್ಲ.
ಅವು ಯಾವುದೇ ಅಡೆತಡೆಯಿಲ್ಲದೆ ಎಂದಿನಂತೆ ಅರ್ಹ ಫಲಾನುಭವಿಗಳನ್ನು ತಲುಪಲಿವೆ.
– ಮುಖ್ಯಮಂತ್ರಿ @siddaramaiah pic.twitter.com/jHKhqU7Rnv— CM of Karnataka (@CMofKarnataka) October 7, 2023
‘ಗ್ಯಾರೆಂಟಿ’ಗಳಿಂದ ಬರ ಪರಿಹಾರಕ್ಕೆ ಅಡ್ಡಿಯಾಗಿಲ್ಲ : ಸಿಎಂ
