ಸಿನಿಮಾ ಲೋಕದ ಕೌತುಕ ಎಂಬಂತೆ ಭಾರೀ ನಿರೀಕ್ಷೆಯಲ್ಲಿರುವ ‘ಅವನಲ್ಲಿ ಇವಳಿಲ್ಲಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ನಟ ಪ್ರಭು ಮುಂದ್ಕೂರ್ ಮತ್ತು ಜಾನ್ವಿ ಜ್ಯೋತಿ ಭಿನಯಿಸಿರುವ ಈ ಚಿತ್ರವನ್ನು ಸಂದೇಶ ಕೃಷ್ಣಮೂರ್ತಿ ನಿರ್ದೇಶಿಸಿದ್ದಾರೆ.
ವಾಷಿಂಗ್ಟನ್: ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವಂತೆ ಆಗ್ರಹಿಸುವ ದ್ವಿಪಕ್ಷೀಯ ಯುದ್ಧ ಅಧಿಕಾರಗಳ ನಿರ್ಣಯವನ್ನು ಅಮೆರಿಕ ಪ್ರತಿನಿಧಿ ಸಭೆ 215-208 ಮತಗಳಿಂದ...