ಕ್ರಿಸ್’ಮಸ್ ಹಿನ್ನೆಲೆ; ಆರ್ಚ್ ಬಿಷಪ್ ಭೇಟಿ ಭೇಟಿಯಾದ ಸಚಿವ ಸುಧಾಕರ್ December 25, 2020 NavaKarnataka ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಇಂದು ಬೆಂಗಳೂರಿನ ಆರ್ಚ್ ಬಿಷಪ್ ರೆವೆರೆಂಡ್ ಡಾ.ಪೀಟರ್ ಮೆಕಾಡೋ ಅವರನ್ನು ಭೇಟಿಯಾಗಿ ಕ್ರಿಸ್ ಮಸ್ ಹಾಗೂ ಹೊಸವರ್ಷದ ಶುಭಾಶಯಗಳನ್ನು ತಿಳಿಸಿದರು.